Drs day celebration by Blore KGAMOA

ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ.ಬೆಂಗಳೂರು ಘಟಕ ವತಿಯಿಂದ

ವೈದ್ಯರ ದಿನಾಚರಣೆ.
ಅದ್ಯಕ್ಷತೆ:
ಶ್ರೀಯುತ ರಾಮಚಂದ್ರ
ಮಾನ್ಯ ಆಯುಕ್ತರು
ಆಯುಷ್ ಇಲಾಖೆ.
ಸ್ಥಳ:ಆಯುಷ್ ನಿರ್ದೇಶನಾಲಯ ಸಭಾಂಗಣ

ಸನ್ಮಾನಿಸಲ್ಪಟ್ಟ ವೈದ್ಯರುಗಳು.
(ನಿವೃತ್ತ ಹಾಗೂ ನಿವೃತ್ತಗೆ ಸನಿಹದಲ್ಲಿರುವ)
ಡಾ.ಶೋಭಾ ರಾಣಿ
ಡಾ.ರಾಮಚಂದ್ರ ನಾಯಕ್.
ಡಾ.ಜಿಲಾನಿ
ಡಾ.ಸಲ್ಮಾ ಬಾನು
ಡಾ.ಅಮೀರುಲ್ಲಾ ಖಾನ್
ಡಾ.ಫಯಾಝ್ ಅಹಮ್ಮದ್

ಅಪ್ರತಿಮ ಸೇವೆ ಸಲ್ಲಿಸಿದ ವೈದ್ಯರು
ಡಾ.ಮಹಮ್ಮದ್ ರಪೀ ಹಕೀಂ
ಜಿಲ್ಲಾ ಆಯುಷ್ ಅಧಿಕಾರಿಗಳು
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ.

Please follow and like us:

Leave a Reply

Your email address will not be published. Required fields are marked *